• ಭ್ರಷ್ಟಾಚಾರದ ವಿರುದ್ಧದ ಹೋರಾಟ ಉತ್ತಮ ಆಡಳಿತದ ಲಕ್ಷಣವೊಂದೇ ಅಲ್ಲ. ಅದು ದೇಶಭಕ್ತಿಯನ್ನು ಪ್ರಕಟಿಸುವ ವಿಧಾನವೂ ಹೌದು. - ೦೫:೨೫, ೧೬ ಮಾರ್ಚ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.