ಮಹಾವೀರ
- ಏನನ್ನಾದರೂ ಪಡೆದರೆ ಸಂತೋಷಪಡಬೇಡ, ಕಳೆದುಕೊಂಡರೆ ದುಃಖಿಸಬೇಡ. - ೧೮:೧೧, ೭ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಹೊರಗಿನ ಸಾವಿರಾರು ಶತ್ರುಗಳನ್ನು ಗೆಲ್ಲುವುದಕ್ಕಿಂತಲೂ ತನ್ನನ್ನು ತಾನು ಗೆಲ್ಲುವುದು ಲೇಸು - ೧೨:೧೨, ೨ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸಹನಶೀಲನು ಸಂತೃಪ್ತಿ ಹೊಂದುತ್ತಾನೆ. ಸಹನೆ ಇಲ್ಲದವನು ದುಃಖಕ್ಕೆ ಗುರಿಯಾಗುತ್ತಾನೆ. - ೦೪:೧೧, ೧೭ ಫೆಬ್ರುವರಿ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.