ಮಹಾತ್ಮ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up, replaced: ಊಟ್ಛ್ → UTC (25) using AWB
೭ ನೇ ಸಾಲು:
* ನೆಡುವಳಿಕೆಯು ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.
* ಹಲವು ಬಾರಿ ಹೇಳುವುದರಿಂದ ಸುಳ್ಳು ಸತ್ಯವಾಗುವುದಿಲ್ಲ; ಹಾಗೆಯೇ ಯಾರೂ ಗುರುತಿಸದಿದ್ದ ಮಾತ್ರಕ್ಕೆ ಸತ್ಯ ಸುಳ್ಳಾಗುವುದಿಲ್ಲ.
*ದುಡಿಯದೆ ಉಣ್ಣುವವನೂ ಕಳ್ಳನೇ. - ೦೪:೫೦, ೩೦ ಮೇ ೨೦೧೪ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮನುಷ್ಯನಿಗೆ ಅವನ ಕೈಗಳಿಗಿಂತ ಅಮೂಲ್ಯವಾದ ಆಸ್ತಿ ಇಲ್ಲ. - ೧೮:೦೦, ೧೩ ಮಾರ್ಚ್ ೨೦೧೪ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಯಾರನ್ನೋ ಮೆಚ್ಚಿಸಲು, ಯಾವುದೇ ಸಮಸ್ಯೆ ಬಾರದಂತೆ ಮಾಡಲು, ‘ಆಯ್ತು ಸ್ವಾಮಿ’ ಎನ್ನುವುದಕ್ಕಿಂತ ಶುದ್ಧ ಮನಸ್ಸಿನಿಂದ ‘ನಾನಿದನ್ನು ಮಾಡಲಾರೆ’ ಎನ್ನುವುದು ಒಳಿತು. - ೦೬:೩೨, ೧೦ ಜೂನ್ ೨೦೧೪ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಬದುಕಿದ್ದಷ್ಟು ದಿನ ಕಾರ್ಯಪ್ರವೃತ್ತನಾಗಿರಬೇಕು. - ೦೭:೨೭, ೧೨ ಜೂನ್ ೨೦೧೪ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ದೇವರಿಗೆ ಧರ್ಮವಿಲ್ಲ. - ೦೭:೨೪, ೪ ಜುಲೈ ೨೦೧೪ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಸೋಮಾರಿತನ ಅನ್ನುವುದೂ ಒಂದು ಹಿಂಸೆ - ೧೬:೪೨, ೭ ಜುಲೈ ೨೦೧೪ (ಊಊಟ್ಟ್ಛ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ತರ್ಕವು ಕೇವಲ ಬುದ್ಧಿಯ ವಿಷಯ. ಬುದ್ಧಿಯ ವಿಷಯವನ್ನು, ಹೃದಯ ಒಪ್ಪದಿದ್ದರೆ ಅದನ್ನು ತ್ಯಜಿಸಬೇಕು. - ೦೬:೩೧, ೧೯ ಸೆಪ್ಟೆಂಬರ್ ೨೦೧೪ (ಊಊಟ್ಟ್ಛ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಜಗತ್ತಿನಲ್ಲಿ ಶಾಂತಿ ನೆಲೆಸಬೇಕೆಂದರೆ ಮಕ್ಕಳಿಗೆ ಮೊದಲು ಶಿಕ್ಷಣ ನೀಡಬೇಕು. - ೦೫:೧೮, ೨೮ ನವೆಂಬರ್ ೨೦೧೪ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಸತ್ಯಶೋಧಕನು ದೂಳಿನ ಕಣಕ್ಕಿಂತಲೂ ನಮ್ರನಾಗಿರಬೇಕು. - ೦೯:೨೭, ೨೫ ಫೆಬ್ರುವರಿ ೨೦೧೫ (ಊಊಟ್ಟ್ಛ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದವನಿಗೆ ಹಕ್ಕುಗಳು ತಾನಾಗಿಯೇ ಲಭಿಸುತ್ತವೆ. - ೦೯:೦೦, ೨೬ ಏಪ್ರಿಲ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ನಮ್ಮ ವಿಚಾರಗಳನ್ನು ಮಾತೃಭಾಷೆಯಲ್ಲಿ ಸರಳವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗುವಂತೆ, ಬೇರೆ ಯಾವ ಭಾಷೆಯಲ್ಲೂ ವ್ಯಕ್ತಪಡಿಸಲು ಆಗುವುದಿಲ್ಲ. - ೦೫:೧೨, ೬ ಮೇ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ವ್ಯಕ್ತಿಯಲ್ಲಿರುವ ಅತ್ಯುತ್ತಮವಾದುದನ್ನು ಬೆಳಕಿಗೆ ತರುವುದೇ ನಿಜವಾದ ಶಿಕ್ಷಣ. - ೦೬:೦೮, ೨೮ ಮೇ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಪ್ರೀತಿ ಬಹಳ ಪ್ರಬಲವಾದ ಶಕ್ತಿ. ಆದರೂ ಅದು ನಮ್ಮ ಕಲ್ಪನೆಗೂ ಬಾರದಷ್ಟು ವಿನಮ್ರ. - ೦೫:೫೯, ೧೦ ಜೂನ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ನಮ್ಮ ಬೇಡಿಕೆಗಳು ಮತ್ತು ಅಪೇಕ್ಷೆಗಳು ಕಡಿಮೆ ಇದ್ದಷ್ಟೂ ನಮ್ಮ ಸುಖ–ಸಂತೋಷಗಳು ಹೆಚ್ಚುತ್ತವೆ. - ೦೭:೪೧, ೧೭ ಜೂನ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಜೀವನದ ಸಂಕಷ್ಟಗಳನ್ನು ಸಹಿಸಿಕೊಳ್ಳಲು ಅಹಿಂಸೆಯು ಒಂದು ರಚನಾತ್ಮಕವಾದ ಪ್ರೇರಕಶಕ್ತಿ ಆಗಿದೆ. - ೦೬:೩೧, ೨೨ ಜೂನ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಜನಪ್ರತಿನಿಧಿಗಳ ವೈಭವದ ಜೀವನ ಪ್ರಜಾದ್ರೋಹ. ಮಂತ್ರಿಗಳಿಗೇಕೆ ಈ ಅರಮನೆಗಳು? ಈ ವಿಜೃಂಭಣೆ? - ೧೧:೨೬, ೫ ಆಗಸ್ಟ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಅಪನಂಬಿಕೆಯಂಥ ಅಪಾಯಕಾರಿ ಜೊತೆಗಾರನಿಲ್ಲ. - ೦೮:೦೪, ೧೪ ಆಗಸ್ಟ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಹಿಂಸೆಯ ಆಧಾರದ ಮೇಲೆ ಶಾಶ್ವತವಾದುದನ್ನು ಸಾಧಿಸಲು ಎಂದಿಗೂ ಸಾಧ್ಯವಿಲ್ಲ. - ೦೬:೦೨, ೩೧ ಆಗಸ್ಟ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ತೋಳ್ಬಲ ಇರುವುದೇ ಹಿಂದೆ ನಾಯಕತ್ವದ ಗುಣವಾಗಿತ್ತು. ಆದರೆ ಇಂದು ಜನರೊಂದಿಗೆ ಇರುವುದೇ ನಾಯಕತ್ವ. - ೦೯:೦೯, ೭ ಸೆಪ್ಟೆಂಬರ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಗುಬ್ಬಚ್ಚಿಗಳತ್ತ ದೃಷ್ಟಿಹರಿಸಿ; ಮುಂದಿನ ಕ್ಷಣದಲ್ಲಿ ತಾವೇನು ಮಾಡುತ್ತೇವೆ ಎಂಬುದೇ ಅವಕ್ಕೆ ತಿಳಿದಿರುವುದಿಲ್ಲ. ನಾವು ಸಹ ಅಕ್ಷರಶಃ ಹಾಗೇ ಬದುಕೋಣ. - ೦೩:೩೫, ೧೦ ಸೆಪ್ಟೆಂಬರ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಎಲ್ಲಿ ಪರಸ್ಪರ ಪ್ರೀತಿ, ವಿಶ್ವಾಸವಿರುತ್ತದೆಯೋ ಅಲ್ಲಿ ಬದುಕು ಕಷ್ಟವಾಗಲಾರದು. - ೦೩:೨೩, ೧೫ ಸೆಪ್ಟೆಂಬರ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಸ್ತ್ರೀ ಮತ್ತು ಪುರುಷರಲ್ಲಿ ಸ್ತ್ರೀಯರೇ ಶ್ರೇಷ್ಠ. ತ್ಯಾಗ, ಕರುಣೆ, ನಂಬಿಕೆ, ಜ್ಞಾನ ಮತ್ತು ಕಷ್ಟ ಸಹಿಷ್ಣುತೆಯ ಸಾಕಾರ ರೂಪ ಸ್ತ್ರೀ. - ೦೬:೨೬, ೧೬ ಸೆಪ್ಟೆಂಬರ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಸತ್ಯ ಇದ್ದಲ್ಲಿ ಜ್ಞಾನ ಇರುತ್ತದೆ ಎಂಬುದು ನಿಜವಾದ ಸಂಗತಿ. ಸತ್ಯ ಇಲ್ಲದೆ ನಿಜವಾದ ಅರಿವು, ನಿಜವಾದ ಜ್ಞಾನ ಇರಲು ಸಾಧ್ಯ ಇಲ್ಲ. - ೦೭:೫೩, ೨೫ ಸೆಪ್ಟೆಂಬರ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಆತ್ಮಸಂಯಮ ಇಲ್ಲದೆ ಸೇವೆ ಸಾಧ್ಯ ಇಲ್ಲ. - ೦೬:೦೮, ೩೦ ಸೆಪ್ಟೆಂಬರ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಮನುಷ್ಯತ್ವ ಎಂಬುದು ಸಾಗರದಂತೆ. ಕೆಲ ಹನಿಗಳು ಕಲುಷಿತಗೊಂಡ ಮಾತ್ರಕ್ಕೆ ಇಡೀ ಸಾಗರವೇ ಕಲುಷಿತಗೊಳ್ಳುವುದಿಲ್ಲ. - ೦೪:೫೫, ೨೮ ಅಕ್ಟೋಬರ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಪರರಲ್ಲಿ ಪರಮಾತ್ಮನನ್ನು ಕಂಡಾಗ ಹಿಂಸೆ, ಅಸಹಿಷ್ಣುತೆ ಇನ್ನಿಲ್ಲವಾಗುತ್ತದೆ. - ೦೪:೩೯, ೧೬ ನವೆಂಬರ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಎಲ್ಲ ಕೋರ್ಟುಗಳಿಗಿಂತಲೂ ಉನ್ನತವಾದ ಕೋರ್ಟೊಂದಿದೆ; ಅದೇ ಆತ್ಮಸಾಕ್ಷಿ. ಅದು ಇತರ ಎಲ್ಲ ಕೋರ್ಟುಗಳನ್ನೂ ಮೀರಿಸುತ್ತದೆ. - ೦೫:೦೫, ೧೯ ನವೆಂಬರ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಜನಸಮುದಾಯದೊಡನೆ ಹಂಚಿಕೊಳ್ಳಲಾಗದ ಎಲ್ಲ ವಸ್ತುಗಳೂ ನನಗೆ ತ್ಯಾಜ್ಯ. - ೦೪:೧೮, ೮ ಡಿಸೆಂಬರ್ ೨೦೧೫ (ಊಟ್ಛ್UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಕಣ್ಣಿಗೆ ಕಣ್ಣು ಎಂಬ ಪ್ರತೀಕಾರದ ಕ್ರಮ ಇಡೀ ಜಗತ್ತನ್ನು ಅಂಧಕಾರದಲ್ಲಿ ಮುಳುಗಿಸುತ್ತದಷ್ಟೆ. - ೦೮:೪೬, ೨೮ ಡಿಸೆಂಬರ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ:ರಾಷ್ಟ್ರೀಯತೆ]]
[[ವರ್ಗ:ಪ್ರಜಾವಾಣಿ]]
 
*ಜನಪ್ರತಿನಿಧಿಗಳ ವೈಭವದ ಜೀವನ ಪ್ರಜಾದ್ರೋಹ. ಮಂತ್ರಿಗಳಿಗೇಕೆ ಈ ಅರಮನೆಗಳು? ಈ ವಿಜೃಂಭಣೆ? - ೧೧:೨೬, ೫ ಆಗಸ್ಟ್ ೨೦೧೫ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಅಪನಂಬಿಕೆಯಂಥ ಅಪಾಯಕಾರಿ ಜೊತೆಗಾರನಿಲ್ಲ. - ೦೮:೦೪, ೧೪ ಆಗಸ್ಟ್ ೨೦೧೫ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಹಿಂಸೆಯ ಆಧಾರದ ಮೇಲೆ ಶಾಶ್ವತವಾದುದನ್ನು ಸಾಧಿಸಲು ಎಂದಿಗೂ ಸಾಧ್ಯವಿಲ್ಲ. - ೦೬:೦೨, ೩೧ ಆಗಸ್ಟ್ ೨೦೧೫ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ತೋಳ್ಬಲ ಇರುವುದೇ ಹಿಂದೆ ನಾಯಕತ್ವದ ಗುಣವಾಗಿತ್ತು. ಆದರೆ ಇಂದು ಜನರೊಂದಿಗೆ ಇರುವುದೇ ನಾಯಕತ್ವ. - ೦೯:೦೯, ೭ ಸೆಪ್ಟೆಂಬರ್ ೨೦೧೫ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಗುಬ್ಬಚ್ಚಿಗಳತ್ತ ದೃಷ್ಟಿಹರಿಸಿ; ಮುಂದಿನ ಕ್ಷಣದಲ್ಲಿ ತಾವೇನು ಮಾಡುತ್ತೇವೆ ಎಂಬುದೇ ಅವಕ್ಕೆ ತಿಳಿದಿರುವುದಿಲ್ಲ. ನಾವು ಸಹ ಅಕ್ಷರಶಃ ಹಾಗೇ ಬದುಕೋಣ. - ೦೩:೩೫, ೧೦ ಸೆಪ್ಟೆಂಬರ್ ೨೦೧೫ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಎಲ್ಲಿ ಪರಸ್ಪರ ಪ್ರೀತಿ, ವಿಶ್ವಾಸವಿರುತ್ತದೆಯೋ ಅಲ್ಲಿ ಬದುಕು ಕಷ್ಟವಾಗಲಾರದು. - ೦೩:೨೩, ೧೫ ಸೆಪ್ಟೆಂಬರ್ ೨೦೧೫ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಸ್ತ್ರೀ ಮತ್ತು ಪುರುಷರಲ್ಲಿ ಸ್ತ್ರೀಯರೇ ಶ್ರೇಷ್ಠ. ತ್ಯಾಗ, ಕರುಣೆ, ನಂಬಿಕೆ, ಜ್ಞಾನ ಮತ್ತು ಕಷ್ಟ ಸಹಿಷ್ಣುತೆಯ ಸಾಕಾರ ರೂಪ ಸ್ತ್ರೀ. - ೦೬:೨೬, ೧೬ ಸೆಪ್ಟೆಂಬರ್ ೨೦೧೫ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಸತ್ಯ ಇದ್ದಲ್ಲಿ ಜ್ಞಾನ ಇರುತ್ತದೆ ಎಂಬುದು ನಿಜವಾದ ಸಂಗತಿ. ಸತ್ಯ ಇಲ್ಲದೆ ನಿಜವಾದ ಅರಿವು, ನಿಜವಾದ ಜ್ಞಾನ ಇರಲು ಸಾಧ್ಯ ಇಲ್ಲ. - ೦೭:೫೩, ೨೫ ಸೆಪ್ಟೆಂಬರ್ ೨೦೧೫ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಆತ್ಮಸಂಯಮ ಇಲ್ಲದೆ ಸೇವೆ ಸಾಧ್ಯ ಇಲ್ಲ. - ೦೬:೦೮, ೩೦ ಸೆಪ್ಟೆಂಬರ್ ೨೦೧೫ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಮನುಷ್ಯತ್ವ ಎಂಬುದು ಸಾಗರದಂತೆ. ಕೆಲ ಹನಿಗಳು ಕಲುಷಿತಗೊಂಡ ಮಾತ್ರಕ್ಕೆ ಇಡೀ ಸಾಗರವೇ ಕಲುಷಿತಗೊಳ್ಳುವುದಿಲ್ಲ. - ೦೪:೫೫, ೨೮ ಅಕ್ಟೋಬರ್ ೨೦೧೫ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಪರರಲ್ಲಿ ಪರಮಾತ್ಮನನ್ನು ಕಂಡಾಗ ಹಿಂಸೆ, ಅಸಹಿಷ್ಣುತೆ ಇನ್ನಿಲ್ಲವಾಗುತ್ತದೆ. - ೦೪:೩೯, ೧೬ ನವೆಂಬರ್ ೨೦೧೫ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಎಲ್ಲ ಕೋರ್ಟುಗಳಿಗಿಂತಲೂ ಉನ್ನತವಾದ ಕೋರ್ಟೊಂದಿದೆ; ಅದೇ ಆತ್ಮಸಾಕ್ಷಿ. ಅದು ಇತರ ಎಲ್ಲ ಕೋರ್ಟುಗಳನ್ನೂ ಮೀರಿಸುತ್ತದೆ. - ೦೫:೦೫, ೧೯ ನವೆಂಬರ್ ೨೦೧೫ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಜನಸಮುದಾಯದೊಡನೆ ಹಂಚಿಕೊಳ್ಳಲಾಗದ ಎಲ್ಲ ವಸ್ತುಗಳೂ ನನಗೆ ತ್ಯಾಜ್ಯ. - ೦೪:೧೮, ೮ ಡಿಸೆಂಬರ್ ೨೦೧೫ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಕಣ್ಣಿಗೆ ಕಣ್ಣು ಎಂಬ ಪ್ರತೀಕಾರದ ಕ್ರಮ ಇಡೀ ಜಗತ್ತನ್ನು ಅಂಧಕಾರದಲ್ಲಿ ಮುಳುಗಿಸುತ್ತದಷ್ಟೆ. - ೦೮:೪೬, ೨೮ ಡಿಸೆಂಬರ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
"https://kn.wikiquote.org/wiki/ಮಹಾತ್ಮ_ಗಾಂಧಿ" ಇಂದ ಪಡೆಯಲ್ಪಟ್ಟಿದೆ