ಅರಿಸ್ಟಾಟಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚುNo edit summary |
No edit summary |
||
೨ ನೇ ಸಾಲು:
*ಪ್ರಾಣಿಗಳಲ್ಲಿ ಮಾನವನೇ ಶ್ರೇಷ್ಠ. ಆದರೆ, ಕಾನೂನೇ ಇಲ್ಲದ ಸಂದರ್ಭದಲ್ಲಿ ಅವನಂಥ ದುಷ್ಟ ಪ್ರಾಣಿ ಇನ್ನೊಂದಿಲ್ಲ. - ೧೦:೫೩, ೧೩ ಆಗಸ್ಟ್ ೨೦೧೫ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಗುಣದ ಬಗ್ಗೆ ತಿಳಿದುಕೊಂಡರೆ ಸಾಲದು, ಅದನ್ನು ಉಳ್ಳವನಾಗಲು ಯತ್ನಿಸಬೇಕು. - ೦೩:೨೬, ೨೪ ನವೆಂಬರ್ ೨೦೧೫ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಬೇರೆಯವರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಾತನ್ನು ತಾಳ್ಮೆಯಿಂದ ಆಲಿಸುವುದು ಸುಶಿಕ್ಷಿತ ಮನಸ್ಸಿನ ಸಂಕೇತ - ೦೨:೫೮, ೧೯ ಡಿಸೆಂಬರ್ ೨೦೧೫ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
|