ಫ್ರಾನ್ಸಿಸ್ ಬೇಕನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹಣದ ಹಿಂದೆ ಬಿದ್ದವರಿಗೆ ಸಾಕು ಎನಿಸುವುದಿಲ್ಲ. ದುಡ್ಡು ತೃಪ್ತಿ ನೀಡುವುದಿಲ್ಲ. ಬದಲಾಗಿ ಮತ್ತಷ್ಟು ಹಸಿವು ಹೆಚ... ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary |
||
೩ ನೇ ಸಾಲು:
*ಬರವಣಿಗೆ ನಮ್ಮನ್ನು ಕರಾರುವಾಕ್ಕಾದ ಮನುಷ್ಯರನ್ನಾಗಿಸುತ್ತದೆ. - ೧೦:೩೧, ೮ ಸೆಪ್ಟೆಂಬರ್ ೨೦೧೫ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಸದ್ಗುಣವೆಂಬುದು ಸುಗಂಧ ದ್ರವ್ಯದಂತೆ. ಉರಿದಾಗ, ಅರೆದಾಗ ಸುವಾಸನೆ ಹೆಚ್ಚು. - ೦೭:೩೬, ೨೨ ಸೆಪ್ಟೆಂಬರ್ ೨೦೧೫ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ:ಪ್ರಜಾವಾಣಿ]]▼
*ಸುಖದಲ್ಲೂ ಭಯ, ಅಪಾಯ ಇದೆ. ಕಷ್ಟದಲ್ಲೂ ಹಿತ, ಭರವಸೆ ಇದೆ. - ೦೪:೦೭, ೧೩ ಮೇ ೨೦೧೬ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಹಣದ ಹಿಂದೆ ಬಿದ್ದವರಿಗೆ ಸಾಕು ಎನಿಸುವುದಿಲ್ಲ. ದುಡ್ಡು ತೃಪ್ತಿ ನೀಡುವುದಿಲ್ಲ. ಬದಲಾಗಿ ಮತ್ತಷ್ಟು ಹಸಿವು ಹೆಚ್ಚಿಸುತ್ತದೆ.[http://kannadahanigalu.com/hani?type=view&category=jokes&id=10900&jokes=DwISlq0I ಹಣದ ಹಸಿವು]
* ಅಧಿಕಾರಕ್ಕಾಗಿ ಆಸೆಪಟ್ಟು ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು ಒಂದು ವಿಚಿತ್ರ ಬಯಕೆ.
*ಕೆಲವು ಪುಸ್ತಕಗಳ ರುಚಿ ನೋಡಬೇಕು, ಕೆಲವನ್ನು ನುಂಗಬೇಕು, ಎಲ್ಲೋ ಕೆಲವನ್ನು ಓದಿ, ಜೀರ್ಣಿಸಿಕೊಂಡು ಸುಖಿಸಬೇಕು. - ೦೪:೧೨, ೧೭ ಡಿಸೆಂಬರ್ ೨೦೧೩ ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ
*ಕೀರ್ತಿ ಎನ್ನುವುದು ನದಿ ಇದ್ದಂತೆ, ಹಗುರವಾಗಿರುವ ವಸ್ತುಗಳನ್ನು ಮೇಲಕ್ಕೆ ಎತ್ತಿ ಹಿಡಿಯುತ್ತದೆ. ತೂಕದ ಮತ್ತು ಗಟ್ಟಿಯಾದ ವಸ್ತುಗಳನ್ನು ಮುಳುಗಿಸಿಬಿಡುತ್ತದೆ. - ೦೭:೦೪, ೧೦ ಜನವರಿ ೨೦೧೪ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಭವಿಷ್ಯವನ್ನು ಎದುರಿಸುವ ಸುಲಭ ಮಾರ್ಗವೆಂದರೆ ವರ್ತಮಾನವನ್ನು ಸರಿಯಾಗಿ ನಿಭಾಯಿಸುವುದು. ಇದನ್ನು ಸರಿಯಾಗಿ ಎದುರಿಸದೆ ನಾಳೆಗಳನ್ನು ಕಟ್ಟಲಾಗುವುದಿಲ್ಲ. - ೦೫:೧೯, ೧೭ ಸೆಪ್ಟೆಂಬರ್ ೨೦೧೪ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
▲[[ವರ್ಗ: ಪ್ರಜಾವಾಣಿ]]
{{ವ್ಯಕ್ತಿ}}
|