ಅ.ನ.ಕೃ.: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
copied from ಅ.ನ.ಕೃ
೪ ನೇ ಸಾಲು:
*ನನ್ನ ನಂಬಿಕೆಯಿಂದ ನನಗಷ್ಟೇ ಒಳ್ಳೆಯದಾದರೆ ಸಾಲದು. ಸಕಲರಿಗೂ ಅದರಿಂದ ಹಿತವಾಗಬೇಕು ಎನ್ನುವ ಮಾನದಂಡದಿಂದಲೇ ನಾವು ನಂಬಿಕೆಗಳನ್ನು ಬೆಳೆಸಿಕೊಳ್ಳಬೇಕು. - ೦೬:೫೧, ೮ ಮೇ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
* ಅಪ್ರಿಯವಾದರೂ ಸತ್ಯವನ್ನು ಹೇಳಬೇಕಾದುದು ಹಿತೈಷಿಯ ಧರ್ಮ. - ೦೫:೪೨, ೨೩ ನವೆಂಬರ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ: ಪ್ರಜಾವಾಣಿ]]
* ಕಲಿತದ್ದು ಮುಗಿಯಿತು ಎನ್ನುವ ಅಹಂಭಾವ ಬಿಟ್ಟು ಸದಾ ಕಲಿಯುತ್ತಿರಬೇಕು.- ೦೯:೦೬, ೧೦ ಜನವರಿ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
* ಕಲಿತದ್ದು ಮುಗಿಯಿತು ಎನ್ನುವ ಅಹಂಭಾವ ಬಿಟ್ಟು ಸದಾ ಕಲಿಯುತ್ತಿರಬೇಕು.
- ೦೯:೦೬, ೧೦ ಜನವರಿ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
{{ವ್ಯಕ್ತಿ}} {{ಲೇಖಕ}}
ಅರಕಲಗೂಡು ನರಸಿಂಗರಾಯ ಕೃಷ್ಣರಾಯ ([[m:kn:ಅ.ನ.ಕೃಷ್ಣರಾಯ|ಅ ನ ಕೃ]]) (ಮೇ ೯, ೧೯೦೮ - ಜುಲೈ ೮, ೧೯೭೧) ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ಕರ್ನಾಟಕ, ಕನ್ನಡಪರ ಪ್ರಮುಖ ಹೋರಾಟಗಾರರು. ಇವರು ಕಾದಂಬರಿ ಸಾರ್ವಭೌಮ ಎಂದೇ ಖ್ಯಾತರಾಗಿದ್ದರು.
*ಜ್ಞಾನ ಅವಿನಾಶಿ, ಅದು ಯಾರೊಬ್ಬರ ಆಸ್ತಿಯೂ ಅಲ್ಲ, ಅದನ್ನು ಎಲ್ಲಿದ್ದರೂ ತಂದು ನಮ್ಮ ಭಂಡಾರಕ್ಕೆ ತಂದುಕೊಳ್ಳಬೇಕಾದ್ದು ನಮ್ಮ ಕರ್ತವ್ಯ.
*ಹೋದ ಐಶ್ವರ್ಯ ಸಿಗಬಹುದು, ಹೋದ ಹೊತ್ತು ಸಿಗುವುದಿಲ್ಲ.
*ಅಪ್ರಿಯವಾದರು ಸತ್ಯವನ್ನು ಹೇಳಬೇಕಾದುದು ಹಿತೈಷಿಯ ಧರ್ಮ.
"https://kn.wikiquote.org/wiki/ಅ.ನ.ಕೃ." ಇಂದ ಪಡೆಯಲ್ಪಟ್ಟಿದೆ