* ಆನಂದಮಯ ಈಜಾಗ ಹೃದಯ ಏತಕೆ ಭಯ ಮಾಣೋ, ಸೂರ್ಯೋದಯ ಚಂದ್ರೋದಯ ದೇವರ ದಯಾ ಕಾಣೋ
* ಮನುಜ ಮತ ವಿಶ್ವಪಥ
* ಆದರ್ಶಗಳು ಪ್ರತಿದಿನ ಪಠಣ ಮಾಡಬೇಕಾದ ಗೊಡ್ಡು ಮಂತ್ರಗಳಲ್ಲ. ಅವು ನಮ್ಮ ಜೀವನದ ಉಸಿರು. - ೦೫:೦೦, ೭ ಫೆಬ್ರುವರಿ ೨೦೧೪ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
* ಒಳ್ಳೆಯ ಬರಹಗಾರ ತನ್ನ ವಿರುದ್ಧ ತಾನೇ ಯೋಚಿಸಬಲ್ಲವ. ಕೆಟ್ಟ ಬರಹಗಾರ ತನ್ನನ್ನು ಬಿಟ್ಟರೆ ಇಲ್ಲ ಅಂತ ತಿಳಿದುಕೊಂಡಿರುತ್ತಾನೆ. - ೦೬:೩೨, ೭ ಏಪ್ರಿಲ್ ೨೦೧೪ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
* ವಿದ್ಯಾರ್ಥಿಗಳು ಭತ್ತದ ಚೀಲಗಳಾಗಬಾರದು, ಭತ್ತದ ಗದ್ದೆಗಳಾಗಬೇಕು. - ೦೯: ೨೪೧೫, ೨೮೧೪ ಡಿಸೆಂಬರ್ಏಪ್ರಿಲ್ ೨೦೧೬೨೦೧೪ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ. ▼
*ಆದರ್ಶಗಳು ಪ್ರತಿದಿನನಂಬಿ ಪಠಣಅನುಭವಿಸುವುದಕ್ಕಿಂತ, ಮಾಡಬೇಕಾದ ಗೊಡ್ಡು ಮಂತ್ರಗಳಲ್ಲ.ಅನುಭವಿಸಿ ಅವುನಂಬುವುದೇ ನಮ್ಮಶಾಶ್ವತ ಜೀವನದಮತ್ತು ಉಸಿರುಸತ್ಯ. - ೦೫೦೪:೦೦೫೧, ೭೧೪ ಫೆಬ್ರುವರಿಜುಲೈ ೨೦೧೪೨೦೧೫ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಒಳ್ಳೆಯ ಬರಹಗಾರಹಿಂದೆ ತನ್ನಸರಿವುದೆ ವಿರುದ್ಧಸಾವು! ತಾನೇ ಯೋಚಿಸಬಲ್ಲವ. ಕೆಟ್ಟ ಬರಹಗಾರ ತನ್ನನ್ನು ಬಿಟ್ಟರೆ ಇಲ್ಲ ಅಂತ ತಿಳಿದುಕೊಂಡಿರುತ್ತಾನೆ.ಆತ್ಮಹತ್ಯೆ! - ೦೬೦೫:೩೨೪೪, ೭೧೨ ಏಪ್ರಿಲ್ಡಿಸೆಂಬರ್ ೨೦೧೪೨೦೧೫ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ವಿದ್ಯಾರ್ಥಿಗಳು ಭತ್ತದಉತ್ಸಾಹವೆಂಬುದು ಚೀಲಗಳಾಗಬಾರದುಕಲ್ಲಿದ್ದಲ ಒಳಗಿನ ಕಾವಾಗಬೇಕೆ ಹೊರತು, ಭತ್ತದಹುಲ್ಲಿಗೆ ಗದ್ದೆಗಳಾಗಬೇಕುಹತ್ತಿದ ಬೆಂಕಿಯಾಗಬಾರದು. - ೦೯:೧೫:೩೪, ೧೪೧೭ ಏಪ್ರಿಲ್ಜನವರಿ ೨೦೧೪೨೦೧೬ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ನಂಬಿ ಅನುಭವಿಸುವುದಕ್ಕಿಂತ,ಮನುಷ್ಯನ ಅನುಭವಿಸಿಅಂತಃಕರಣದಲ್ಲಿ ನಂಬುವುದೇಸಾತ್ವಿಕತೆಯ ಶಾಶ್ವತಜ್ಯೋತಿಯನ್ನು ಮತ್ತುಜಾಗೃತಗೊಳಿಸುವುದು ಸತ್ಯಕರುಣೆ. - ೦೪೧೨:೫೧೧೨, ೧೪೨೪ ಜುಲೈಮೇ ೨೦೧೫೨೦೧೬ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
* ಉತ್ತಮವಾದುದು ಶ್ರಮವಿಲ್ಲದೆ ಲಭಿಸದು , ಇಚ್ಹೆಯಿಲ್ಲದಿದ್ದರಂತೂ ಅದು ಸಾಧ್ಯವೇ ಅಲ್ಲ . ▼
*ಹಿಂದೆ ಸರಿವುದೆ ಸಾವು! ಆತ್ಮಹತ್ಯೆ! - ೦೫:೪೪, ೧೨ ಡಿಸೆಂಬರ್ ೨೦೧೫ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ. ▼
* ಸತ್ಯಕ್ಕೆ ಹೆದರುವವನು ಅಥವಾ ನಾಚುವವನು ನಿಜವಾದ ಜಿಜ್ಞಾಸುವಾಗಲಾರನು. ▼
*ಉತ್ಸಾಹವೆಂಬುದು ಕಲ್ಲಿದ್ದಲ ಒಳಗಿನ ಕಾವಾಗಬೇಕೆ ಹೊರತು, ಹುಲ್ಲಿಗೆ ಹತ್ತಿದ ಬೆಂಕಿಯಾಗಬಾರದು. - ೧೫:೩೪, ೧೭ ಜನವರಿ ೨೦೧೬ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
* ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು. ▼
* ಇವತ್ತಿನ ಹಾರೈಕೆ, ನಾಳಿನ ಪೂರೈಕೆ, ಇಂದಿನ ಕನಸು, ನಾಳೆಯ ನನಸು. ▼
[[ವರ್ಗ:ಪ್ರಜಾವಾಣಿ]]
*ಮನುಷ್ಯನ ಅಂತಃಕರಣದಲ್ಲಿ ಸಾತ್ವಿಕತೆಯ ಜ್ಯೋತಿಯನ್ನು ಜಾಗೃತಗೊಳಿಸುವುದು ಕರುಣೆ. - ೧೨:೧೨, ೨೪ ಮೇ ೨೦೧೬ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
▲*ಉತ್ತಮವಾದುದು ಶ್ರಮವಿಲ್ಲದೆ ಲಭಿಸದು , ಇಚ್ಹೆಯಿಲ್ಲದಿದ್ದರಂತೂ ಅದು ಸಾಧ್ಯವೇ ಅಲ್ಲ .
▲*ಸತ್ಯಕ್ಕೆ ಹೆದರುವವನು ಅಥವಾ ನಾಚುವವನು ನಿಜವಾದ ಜಿಜ್ಞಾಸುವಾಗಲಾರನು.
▲*ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು.
▲*ಇವತ್ತಿನ ಹಾರೈಕೆ, ನಾಳಿನ ಪೂರೈಕೆ, ಇಂದಿನ ಕನಸು, ನಾಳೆಯ ನನಸು.
* ಬಹುಜನರು ಹೇಳಿದುದೇ ಬಹಳ ಸತ್ಯವಾಗುವುದಿಲ್ಲ. - ೦೬:೩೭, ೨೫ ನವೆಂಬರ್ ೨೦೧೬ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
▲* ಹಿಂದೆ ಸರಿವುದೆಸತ್ಯಕ್ಕೆ ಸಾವು!ಹೆದರುವವನು ಆತ್ಮಹತ್ಯೆ!ನಿಜವಾದ ಜಿಜ್ಞಾಸುವಾಗಲಾರ. - ೦೫೦೯: ೪೪೨೪, ೧೨೨೮ ಡಿಸೆಂಬರ್ ೨೦೧೫೨೦೧೬ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
* ಬುದ್ಧಿ–ಭಾವಗಳ ವಿದ್ಯುದಾಲಿಂಗನವೇ ಪ್ರತಿಭೆ. - ೦೭:೪೯, ೨೮ ಆಗಸ್ಟ್ ೨೦೧೭ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ. ▼
[[ವರ್ಗ: ಪ್ರಜಾವಾಣಿ]]
* ಸತ್ಯಕ್ಕೆ ಹೆದರುವವನು ನಿಜವಾದ ಜಿಜ್ಞಾಸುವಾಗಲಾರ.
▲ - ೦೯:೨೪, ೨೮ ಡಿಸೆಂಬರ್ ೨೦೧೬ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
* ಬುದ್ಧಿ–ಭಾವಗಳ ವಿದ್ಯುದಾಲಿಂಗನವೇ ಪ್ರತಿಭೆ.
▲ - ೦೭:೪೯, ೨೮ ಆಗಸ್ಟ್ ೨೦೧೭ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
|