ಅಬ್ರಹಾಂ ಲಿಂಕನ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
[[ವರ್ಗ:ಪ್ರಜಾವಾಣಿ]]
 
*ನಮ್ಮ ಶತ್ರುಗಳನ್ನು ಮಿತ್ರರನ್ನಾಗಿ ಮಾಡಿದಾಗ ಶತ್ರುಗಳನ್ನು ನಾಶ ಮಾಡಿದಂತೆ. ಆದ್ದರಿಂದ ಸೋಲು ಗೆಲುವು ಬಹಳಷ್ಟು ನಮ್ಮ ಕೈಯಲ್ಲಿಯೇ ಇದೆ. - ೧೧:೦೯, ೧೨ ಮಾರ್ಚ್ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
*ಒಂದು ತಲೆಮಾರಿನ ಚಿಂತನಾ ವಿಧಾನ ಮುಂದಿನ ತಲೆಮಾರಿನ ಸರ್ಕಾರದ ಚಿಂತನೆ ಆಗುತ್ತದೆ. - ೦೪:೩೫, ೨೨ ಅಕ್ಟೋಬರ್ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ದೃಢವಾಗಿ ನಿಲ್ಲುವ ಮುನ್ನ ನೀವು ಕಾಲಿಟ್ಟಿರುವ ನೆಲ ಸರಿಯಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. - ೦೯:೩೩, ೨೪ ಆಗಸ್ಟ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
Line ೬ ⟶ ೭:
*ಚಾರಿತ್ರ್ಯ ಎಂಬುದು ಮರವಿದ್ದಂತೆ ಹಾಗೂ ಪ್ರಖ್ಯಾತಿ ಎಂಬುದು ನೆರಳಿದ್ದಂತೆ. ಮರವಷ್ಟೇ ವಾಸ್ತವ ಹೊರತು ನೆರಳಲ್ಲ. - ೦೫:೦೭, ೨೯ ಅಕ್ಟೋಬರ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ವ್ಯಕ್ತಿಯೊಬ್ಬನ ಸ್ವಭಾವವನ್ನು ಪರೀಕ್ಷಿಸಬೇಕೆಂದಿದ್ದರೆ ಅವನಿಗೆ ಅಧಿಕಾರವನ್ನು ಕೊಟ್ಟು ನೋಡಿ. - ೧೦:೫೨, ೫ ನವೆಂಬರ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ:ಪ್ರಜಾವಾಣಿ]]
 
*ನನ್ನ ಅತ್ಯುತ್ತಮ ಸ್ನೇಹಿತ ಯಾರೆಂದರೆ, ನನ್ನಲ್ಲಿ ಇಲ್ಲದ ಪುಸ್ತಕವನ್ನು ನನಗಾಗಿ ತಂದುಕೊಡುವವನು. - ೦೪:೦೪, ೫ ಏಪ್ರಿಲ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
* ಯಶಸ್ಸಿನ ಗುಟ್ಟು ಅಡಗಿರುವುದು ‘ಪ್ರಯತ್ನ’ ಎಂಬ ಬಂಗಾರದಂತಹ ಮೂರು ಅಕ್ಷರಗಳಲ್ಲಿ ಮಾತ್ರ.
[[ವರ್ಗ: ಪ್ರಜಾವಾಣಿ]]
* ನಿಮ್ಮ ಪಾದಗಳು ಸರಿಯಾದ ಸ್ಥಳದಲ್ಲಿ ನೆಟ್ಟಿವೆ ಎಂಬುದನ್ನು ಖಚಿತಪಡಿಸಿಕೊಂಡು, ಆನಂತರ ದೃಢವಾಗಿ ಎದ್ದು ನಿಲ್ಲಿ. - ೦೪:೦೨, ೧೮ ಮೇ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
*ಪ್ರಮುಖ ತತ್ವಗಳು ಬದಲಾಯಿಸಲಾರದಷ್ಟು ದೃಢವಾಗಿರಬೇಕು. - ೦೯:೧೭, ೧೧ ಜುಲೈ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
* ಯಶಸ್ಸಿನ ಗುಟ್ಟು ಅಡಗಿರುವುದು ‘ಪ್ರಯತ್ನ’ ಎಂಬ ಬಂಗಾರದಂತಹ ಮೂರು ಅಕ್ಷರಗಳಲ್ಲಿ ಮಾತ್ರ.
 
* ನಿಮ್ಮ ಪಾದಗಳು ಸರಿಯಾದ ಸ್ಥಳದಲ್ಲಿ ನೆಟ್ಟಿವೆ ಎಂಬುದನ್ನು ಖಚಿತಪಡಿಸಿಕೊಂಡು, ಆನಂತರ ದೃಢವಾಗಿ ಎದ್ದು ನಿಲ್ಲಿ. - ೦೪:೦೨, ೧೮ ಮೇ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
"https://kn.wikiquote.org/wiki/ಅಬ್ರಹಾಂ_ಲಿಂಕನ್‌" ಇಂದ ಪಡೆಯಲ್ಪಟ್ಟಿದೆ