ಗಾಂಧೀಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಚುNo edit summary |
||
೧ ನೇ ಸಾಲು:
* ಶ್ರದ್ಧೆಯಿಲ್ಲದ ಮನುಷ್ಯ ಕಡಲಿನಿಂದ ಎಸೆದ ಹನಿಯಂತೆ ನಾಶವಾಗುತ್ತಾನೆ. ಶ್ರದ್ಧೆಯಿಲ್ಲದೆ ಮಾಡುವ ಯಾವ ಕೆಲಸದಿಂದಲೂ ಪ್ರಯೋಜನವಿಲ್ಲ. - ೧೦:೪೪, ೨೧ ಡಿಸೆಂಬರ್ ೨೦೧೬ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.▼
* ಶಿಸ್ತಿಲ್ಲದವರ ಜೀವನವು ಕಡಿವಾಣವಿಲ್ಲದ ಕುದುರೆಯಂತೆ. - ೧೮:೧೯, ೩೦ ಡಿಸೆಂಬರ್ ೨೦೧೬ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.▼
* ಮಾನವನು ಯಂತ್ರಗಳ ಗುಲಾಮನಾಗುವುದು ಆಧುನಿಕ ವಿಜ್ಞಾನ ಯುಗದ ಅತಿ ದೊಡ್ಡ ದುರಂತ.▼
- ೦೪:೪೦, ೫ ಜುಲೈ ೨೦೧೭ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.▼
[[ವರ್ಗ: ಪ್ರಜಾವಾಣಿ]]
▲*
▲*
▲
|