ಎ.ಪಿ.ಜೆ. ಅಬ್ದುಲ್‌ ಕಲಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
*ಯಾವುದೇ ಕಾರ್ಯ ಪೂರ್ಣಗೊಳ್ಳಬೇಕಾದರೆ ಗುರಿಯೆಡೆಗೆ ತದೇಕ ಗಮನವಿರಬೇಕು. - ೧೭:೩೭, ೧೨ ಮಾರ್ಚ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಯಾರನ್ನಾದರೂ ಸೋಲಿಸುವುದು ಅತ್ಯಂತ ಸುಲಭ, ಆದರೆ ಯಾರ ಮನಸ್ಸನ್ನಾದರೂ ಗೆಲ್ಲುವುದು ಅತ್ಯಂತ ಕಷ್ಟ. - ೧೩:೦೧, ೧೧ ಡಿಸೆಂಬರ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಶ್ರೇಷ್ಠತೆಯು ನಿರಂತರವಾದ ಪ್ರಕ್ರಿಯೆಯೇ ಹೊರತು ಆಕಸ್ಮಿಕವಲ್ಲ. - ೧೭:೨೫, ೪ ಆಗಸ್ಟ್ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ನಮ್ಮ ಸಮಸ್ಯೆಗಳು ನಮ್ಮನ್ನು ಮಣಿಸಲು ನಾವೆಂದಿಗೂ ಅವಕಾಶ ನೀಡಬಾರದು. - ೧೮:೦೨, ೧೨ ಆಗಸ್ಟ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಗೆಲ್ಲಲೇಬೇಕೆಂಬ ದೃಢಸಂಕಲ್ಪ ನನ್ನಲ್ಲಿದ್ದಾಗ ಸೋಲುಗಳು ಎಂದಿಗೂ ನನ್ನ ದಾರಿಗೆ ಅಡ್ಡಿ ಆಗಲಾರವು. - ೦೯:೨೧, ೨೨ ಜನವರಿ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ:ಪ್ರಜಾವಾಣಿ]]