ದ.ರಾ.ಬೇಂದ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
*ಭಿನ್ನಮತಗಳ ಹಿಂದೇ ಒಂದೇ ಒಂದು ಬುದ್ಧಿಯನ್ನು ಕಂಡು ಹಿಡಿಯುವುದೇ ಜ್ಞಾನ
*ಜ್ಞಾನ ಎಂಬುದು ಸೂರ್ಯನ ಹಾಗೆ, ನಾವಿರುವಲ್ಲಿಗೆ ಬಂದು ನಮ್ಮನ್ನು ಕೊರೆಯುತ್ತದೆ
 
*ಅನ್ಯರನು ಹಾಳುಮಾಡದೆ, ತನ್ನ ತಾನಾಳಿದರೆ ಅದೇ ಬಿಡುಗಡೆ. - ೦೫:೨೬, ೧೩ ಮೇ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಪ್ರಕೃತಿಯ ಮೇಲೆ ಮಾನವ ಗೆಲುವು ಸಾಧಿಸಿದ ಕ್ರಮಬದ್ಧ ಕಥೆಯೇ ಸಂಸ್ಕೃತಿ. - ೦೩:೧೦, ೨೫ ಜೂನ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಎಂತಹ ಕಟು ಅನುಭವ ಪ್ರಸಂಗ ಬಂದರೂ ಎದೆಗುಂದಬಾರದು.ಇದೇ ಸುಖಿ ಆಗಿರೋ ರಹಸ್ಯ.
*ಅನ್ಯರನು ಆಳುಮಾಡದೆ, ತನ್ನ ತಾನಾಳಿದರೆ ಅದೇ ಬಿಡುಗಡೆ. - ೦೫:೨೬, ೬ ನವೆಂಬರ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತೊs
 
*ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ (ಯುಗಾದಿ)
[[ವರ್ಗ:ಕವಿ]]
[[ವರ್ಗ:ಪ್ರಜಾವಾಣಿ]]
"https://kn.wikiquote.org/wiki/ದ.ರಾ.ಬೇಂದ್ರೆ" ಇಂದ ಪಡೆಯಲ್ಪಟ್ಟಿದೆ