ಆಲ್ಬರ್ಟ್‌ ಐನ್‌ಸ್ಟೀನ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
File
No edit summary
೪ ನೇ ಸಾಲು:
*ಯಶಸ್ವಿ ಮನುಷ್ಯನಾಗುವುದಕ್ಕೆ ಪ್ರಯತ್ನಿಸುವ ಬದಲು ಮೌಲಿಕವಾದ ವ್ಯಕ್ತಿತ್ವವುಳ್ಳ ಮನುಷ್ಯನಾಗಲು ಪ್ರಯತ್ನಿಸು. - ೦೪:೨೮, ೧೪ ಏಪ್ರಿಲ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಕೆಟ್ಟ ಕೆಲಸ ಮಾಡುವವರಿಂದ ಜಗತ್ತು ನಾಶವಾಗುವುದಿಲ್ಲ, ಆದರೆ ಅದಕ್ಕಾಗಿ ಏನೂ ಮಾಡದೆ ಸುಮ್ಮನೆ ಅವರನ್ನು ನೋಡುತ್ತಾ ಕೂರುವವರಿಂದ ನಾಶವಾಗುತ್ತದೆ. - ೧೦:೦೦, ೩ ಮೇ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಜ್ಞಾನಕ್ಕಿಂತ ಕಲ್ಪನೆ ಮುಖ್ಯ.
*ಸಮಸ್ಯೆ ಸೃಷ್ಟಿಯಾಗಲು ಕಾರಣವಾದ ಮನಸ್ಥಿತಿಯಿಂದ ಅದನ್ನು ಬಗೆಹರಿಸಲು ಸಾಧ್ಯವಿಲ್ಲ.
 
[[ವರ್ಗ: ಪ್ರಜಾವಾಣಿ]]