• ತಾಳ್ಮೆ ಮತ್ತು ಧೈರ್ಯ ಇರುವವರು ಎಲ್ಲವನ್ನೂ ಗೆಲ್ಲುತ್ತಾರೆ. - ೦೬:೩೩, ೧೧ ಜೂನ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ದೃಢ ಸಂಕಲ್ಪವಿರುವ ವ್ಯಕ್ತಿ ತಾನು ಮಾಡುವ ಕೆಲಸದ ಮೂಲಕ ಅದೃಷ್ಟಶಾಲಿಯಾಗುವನು. - ೧೭:೦೫, ೨೦ ಜೂನ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮೊದಲು ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಅದೇ ಯಶಸ್ಸಿನ ಗುಟ್ಟು. - ೦೭:೦೩, ೯ ಜುಲೈ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಶ್ರದ್ಧೆ ಇಲ್ಲದೆ ಮಾಡುವ ಯಾವ ಕೆಲಸವೂ ಮಹಾನ್‌ ಆಗುವುದಿಲ್ಲ. - ೧೩:೩೫, ೧೪ ಅಕ್ಟೋಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಈ ಹೊಸ ವರ್ಷದ ಪ್ರತಿ ದಿನವೂ ಉತ್ತಮವಾದ ದಿನ ಎಂದು ನಿಮ್ಮ ಹೃದಯದಲ್ಲಿ ಬರೆದುಕೊಳ್ಳಿ. - ೧೩:೩೯, ೮ ಏಪ್ರಿಲ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಯಾವುದು ತನ್ನನ್ನು ರಕ್ಷಿಸಿಕೊಳ್ಳುವುದಿಲ್ಲವೋ ಅದನ್ನು ರಕ್ಷಿಸಬಾರದೆಂಬುದೇ ಪ್ರಕೃತಿ ನಿಯಮ.
  • ಇತಿಹಾಸ ಶ್ರೀಮಂತಿಕೆಯನ್ನು ಸ್ಮರಿಸುವುದಿಲ್ಲ. ಸಂಪತ್ತನ್ನು ಸಮಾಜಕ್ಕೆ ಅರ್ಪಿಸಿದವರನ್ನು ಸ್ಮರಿಸುತ್ತದೆ. - ೦೬:೩೧, ೨೪ ಫೆಬ್ರುವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಯಾರು ಪ್ರೀತಿಸಬಲ್ಲರೋ ಅವರು ಯಾವುದೇ ಸಂದರ್ಭದಲ್ಲಿ ಮುದುಕರಲ್ಲ. - ೦೫:೨೩, ೪ ಆಗಸ್ಟ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸಿಟ್ಟು ಅವಿವೇಕದ ಬೀಜ. ಅದನ್ನು ಬಿತ್ತಲೇಬೇಡಿ. - ೦೫:೫೬, ೧ ಜೂನ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಒಳ್ಳೆಯ ನಡತೆಗೆ ಇತರರ ಒಳ್ಳೆಯ ನಡತೆಯ ಊರುಗೋಲು ಬೇಕು. - ೦೨:೪೯, ೧೧ ಅಕ್ಟೋಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮನುಷ್ಯರು ಅದ್ಭುತವಾಗಿ ಕಾಣುವುದನ್ನು ಪ್ರೀತಿಸುತ್ತಾರೆ; ಅದೇ ವಿಜ್ಞಾನದ ಬೀಜ. - ೦೮:೪೪, ೫ ಫೆಬ್ರುವರಿ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಭಯಕ್ಕೆ ಉತ್ತಮ ಔಷಧಿ ‘ಜ್ಞಾನ’. - ೦೭:೩೧, ೨೮ ಮಾರ್ಚ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಯಾರು ಪ್ರೀತಿಸಬಲ್ಲರೋ ಅವರು ಯಾವುದೇ ಸಂದರ್ಭದಲ್ಲಿ ಮುದುಕರಲ್ಲ. - ೦೫:೫೨, ೩ ಮಾರ್ಚ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕಡಿಮೆ ಮಾತನಾಡಿ, ಹೆಚ್ಚು ಆಲಿಸಿ. - ೧೮:೫೮, ೧೨ ಜುಲೈ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
"https://kn.wikiquote.org/w/index.php?title=ಎಮರ್ಸನ್‌&oldid=8259" ಇಂದ ಪಡೆಯಲ್ಪಟ್ಟಿದೆ